Browsed by
Category: Interviews

ಶಾಸ್ತ್ರೀಯ ಭಾಷೆ: ಕನ್ನಡದ ಮುಂದಿರುವ ಸವಾಲು

ಶಾಸ್ತ್ರೀಯ ಭಾಷೆ: ಕನ್ನಡದ ಮುಂದಿರುವ ಸವಾಲು

ಕನ್ನಡಕ್ಕೆ ಶಾಸ್ತ್ರೀಯ(ಅಭಿಜಾತ) ಭಾಷೆಯ ಸ್ಥಾನ ಸಿಕ್ಕಿರುವುದು ಸಂತೋಷದ ಮತ್ತು ಸಂಕಟದ ವಿಷಯ. ಸಂತೋಷ ಏಕೆಂದರೆ ಕನ್ನಡದ ಹಿರಿಮೆ. ಹಳಮೆ, ಉತ್ಕ್ರುಷ್ಟತೆಗಳನ್ನು ಭಾರತ ಸರಕಾರವು ಕೊನೆಗೂ ಗುರುತಿಸಿರುವುದು ಸಂಕಟದ ವಿಷಯವೇಕೆಂದರೆ ಕಾನೂನಿನ ನೆವ ಓದಿ ಶಾಸ್ತ್ರೀಯ ಸ್ಥಾನವನ್ನು ತಡೆಗತ್ತಿರುವುದು. ಈ ಸಂದಿಗ್ದ ಪರಿಸ್ಥಿಯಲ್ಲಿ ಈಗ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಹೋರಾಡಿದ ವಿದ್ವಾಂಸರ ಮತ್ತು ಕರ್ನಾಟಕ ಸರಕಾರದ ಕೈಗೆ ಸಕ್ಕೆ ಕಡ್ಡಿಯನ್ನು ಚೀಪಲು ಕೊಟ್ಟಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಒಂದು ಸಂಗತಿಯನ್ನು ನಾನಿಲ್ಲಿ ಸ್ಪಷ್ಟಪಡಿಸಬೇಕು, ಶಾಸ್ತ್ರೀಯ ಭಾಷೆ ಎಂದರೆ ಸಾಹಿತ್ಯ, ಅದರಲ್ಲೂ ಹಳೆಗನ್ನಡ ಸಾಹಿತ್ಯ ಎಂಬ ಸಾಮಾನ್ಯ ನಂಬಿಕೆಯೊಂದು ನಮ್ಮ ವಿದ್ವಾಂಸರಲ್ಲಿ ಮನೆಮಾಡಿದಂತೆ ತೋರುತ್ತಿದೆ. ಇನ್ನೊಂದಿಷ್ಟು ಹಿದಕ್ಕೆ ಹೋಗಿ ಶಾಸನಗಳ ಮೂಲಕ ನಮ್ಮ ಭಾಷೆಯ ಹಳಮೆಯನ್ನು ಗುರುತಿಸಿಯಾರು. ಆದರೆ ಇಷ್ಟಕ್ಕೆ ನಮ್ಮ…

Read More Read More

ಮೈಸೂರು ದಸರಾ – ಸಾಂಸ್ಕೃತಿಕ ಮಹಾಪಠ್ಯ

ಮೈಸೂರು ದಸರಾ – ಸಾಂಸ್ಕೃತಿಕ ಮಹಾಪಠ್ಯ

ಮೈಸೂರು ದಸರಾ ಮೆರವಣಿಗೆಯನ್ನು ನೋಡುವಾಗಲೆಲ್ಲ ನನಗೆ ದ.ರಾ.ಬೇಂದ್ರೆಯವರ ಖಂಡಖಂಡಗಳ ಸಾವ್ರಭೌಮರ ನೆತ್ತಿಯ ಕುಕ್ಕಿ ಸಾಗುವ ಹಾರುವ ಕಾಲದ ಹಕ್ಕಿ ನೆನಪಾಗುತ್ತದೆ. ಮೈಸೂರಿನ ನೆಲ, ಕಳೆದ ೪೦೦ ವರ್ಷಗಳಿಗೂ ಮಿಕ್ಕಿ ಮರೆವಣಿಗೆಯಾ ಹೆಜ್ಜೆ ಗುರುತುಗಳನ್ನು ಬಿಚ್ಚಿಟ್ಟಿದೆ. ನೂರಾರು ವರ್ಷ ಇತಿಹಾಸದ ರಾಜ ಮಹಾರಾಜರ ದಸರಾ ಇಂದೂ ಜನತಾ ದಸರವಾಗಿ ಪರಿವರ್ತಿತಗೊಂಡ ರೀತಿ ನನಗೆ ತುಂಬ ಕುತೂಹಲಕಾರಿ ಅನ್ನಿಸುತ್ತಿದೆ. ಅಂದಿನ ರಾಜಪ್ರಭುತ್ವದಿಂದ ಇಂದಿನ ಪ್ರಜಾಪ್ರಭುತ್ವದ ದಸರಾ ಆಗಿದೆ. ರಾಜಾಧಿಕರ ಪ್ರಜಾ ಅಧಿಕಾರ ಉದ್ದಾರ ಮಾಡಿದ ಮಲೆಮಾದೇಶ್ವರ, ಮಂಟೆಸ್ವಾಮಿಗಳ ಸಹಾಯವನ್ನೂ ಅರಸರು ಮರೆತಿಲ್ಲ. ಇಂದೂ ದಸರಾ ಸಮಯದಲ್ಲಿ ಅರಮನೆಯಲ್ಲಿ ಅವರಿಗೆ ಸಾಂಕೇತಿಕ ಮರ್ಯದ ಸಲ್ಲುತ್ತದೆ. ಒಂದು ರಾಜ್ಯ್ವವನ್ನು ಕಟ್ಟುವುದೆಂದರೆ ಎಲ್ಲಾ ಜನತೆಯ ಸಹಾಯಬೇಕೆಂಬುದನ್ನು ಮೈಸೂರು ರಾಜರು ಅರಿತಿದ್ದರು. ಇವರ ರಾಜ್ಯದಲ್ಲಿ ಜೇನು ಕುರುಬ, ಬೆಟ್ಟಕುರುಬ, ಎರವ ಇತ್ಯಾದಿ…

Read More Read More

Kodagu is an integral part of Karnataka

Kodagu is an integral part of Karnataka

DECEMBER 6TH, 2014 Madikeri hosts Jagrithi Samavesha Kodagu should not be separated from Karnataka. Though the language of Kodagu is different, all kinds of transactions are being carried out in Kannada. Kodagu is an integral part of Karnataka, said Litterateur De Javare Gowda. He was speaking after inaugurating the Jagrithi Samavesha organised by Karnataka Kavalu Pade at Cauvery Kalakshetra in Madikeri on Thursday. Rejecting any language is same as rejecting Goddess Saraswathi. Hence, one should learn and accept other languages,…

Read More Read More